Dakshina Kannada District News Bulletin
Published by the Deputy Commissioner's Office, Mangalore
Wednesday, April 17, 2013
ವಿದ್ಯಾರ್ಥಿಗಳಿಂದ ಮತದಾನದ ಪ್ರತಿಜ್ಞಾವಿಧಿ ಸ್ವೀಕಾರ
ಮಂಗಳೂರು, ಏಪ್ರಿಲ್.17: ಮತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಮಂಗಳೂರಿನ ಸಂತ ಅಗ್ನೆಸ್ ಕಾಲೇಜಿನಲ್ಲಿಂದು ನಡೆಯಿತು. ಇದೇ ಸಂದರ್ಭ ದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ವಾಗಿ ಮತ ದಾನ ಮಾಡುವ ಕುರಿತು ವಿದ್ಯಾ ರ್ಥಿಗಳು ಮತ್ತು ಶಿಕ್ಷ ಕರು ಪ್ರತಿಜ್ಞಾ ವಿಧಿ ಸ್ವೀ ಕಾರ ಮಾಡಿ ದರು. ಮಂಗ ಳೂರು ಪೋಲಿಸ್ ಆಯುಕ್ತ ಮನಿಶ್ ಕರ್ಬಿ ಕರ್,ಜಿಲ್ಲಾ ಪಂಚಾ ಯತ್ ಸಿಇಓ ಡಾ. ವಿಜಯ ಪ್ರಕಾಶ್ , ಕಾಲೇ ಜಿನ ಪ್ರಾಂಶು ಪಾಲರು ಪ್ರತಿಜ್ಞಾ ವಿಧಿ ಕಾರ್ಯ ಕ್ರಮ ದಲ್ಲಿ ಪಾಲ್ಗೊಂಡಿದ್ದರು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment